S1EP155: ವೈರಾಗ್ಯ ಅಂದ್ರೆ ವಸ್ತುಗಳ ನಿರಾಕರಣೆಯಲ್ಲ | Asceticism is not a denial of things

In this episode, Dr. Sandhya S. Pai recites her very famous editorial Priya Odugare EP – 155 – Asceticism is not a denial of things | ವೈರಾಗ್ಯ ಅಂದ್ರೆ ವಸ್ತುಗಳ ನಿರಾಕರಣೆಯಲ್ಲ ಮಹಾತ್ಯಾಗಿ, ವಿರಾಗಿ ಒಬ್ಬರಿದ್ದರು. ಮಹಾ ಶ್ರೀಮಂತ ಸೂಫಿಸಂತರೊಬ್ಬರಿದ್ರು. ಈ ಸಂತರಿಗೆ ಲಕ್ಷಾಂತರ ಹಿಂಬಾಲಕರಿದ್ದರು. ಸಂತನ ಜನಪ್ರಿಯತೆ ತಿಳಿಯುವ ಕುತೂಹಲದಿಂದ ತ್ಯಾಗಿ ಒಂದಿನ ಸಂತರಿದ್ದಲ್ಲಿಗೆ ಬರುತ್ತಾರೆ. ಅವರ ಶ್ರೀಮಂತಿಕೆ ಕಂಡು ನಿಬ್ಬೆರಗಾಗಿ ಪರೀಕ್ಷಿಸಲು ಮುಂದಾದಾಗ ಶ್ರೀಮಂತ ಸಂತರು ಎಲ್ಲವನ್ನು ಬಿಟ್ಟು ಭಿಕ್ಷಾಟನೆಯಿಂದ ಹೊಟ್ಟೆತುಂಬಿಸಿಕೊಳ್ಳುವ ತ್ಯಾಗಿಯೊಂದಿಗೆ ಹೊರಟೇಬಿಡುತ್ತಾರೆ! ಭಿಕ್ಷಾಪಾತ್ರೆಯನ್ನು ಸಂತರ ಆಸ್ಥಾನದಲ್ಲಿ ಬಿಟ್ಟು ಬಂದ ತ್ಯಾಗಿ ಗೊಂದಲದಲ್ಲಿದ್ದಾಗ ಸಂತರು ಹೇಳುವ ಬದುಕಿನ ಪಾಠ ನಿಮ್ಮ ಕಣ್ಣು ತೆರೆಸುತ್ತದೆ. ಅವರೇನಂದ್ರು? ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

Further reading

S1EP- 327 : ಹೆಂಡತಿ ಮುಂದಿಟ್ಟ ವಿಚಿತ್ರ ಬೇಡಿಕೆ

ಇದೊಂದು ವಾಟ್ಸ್‌ಆ್ಯಪ್‌ ಕಥೆ. ಮನಮುಟ್ಟುವ ಕಥೆ. 21 ವರ್ಷದ ಬಾಳ ಸಂಗಾತಿ ತನ್ನ ಗಂಡನಲ್ಲಿ ಒಂದು ಬೇಡಿಕೆ ಮುಂದಿಟ್ಟಳು. ಈ ಜಗತ್ತಿನಲ್ಲಿ ನಿಮ್ಮನ್ನು ನನಗಿಂತಾ ಹೆಚ್ಚು ಪ್ರೀತಿಸುವ...

S1EP- 326 : ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ಏನು ?

ಅಂಗಡಿ ಮುಚ್ಚುವ ಹೊತ್ತಿಗೆ ಬಂದ ನಾಯಿಯೊಂದು ತಾನು ತಂದಿದ್ದ ಚೀಲದಲ್ಲಿ ಅಡುಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೊರಟಿತು. ಇದನ್ನು ಕಂಡು ಆಶ‍್ಚರ್ಯಗೊಂಡ ಅಂಗಡಿಯ ಮಾಲೀಕ ಆ...

S1EP- 325 : ಬದುಕಿನಲ್ಲಿ ನೆಮ್ಮದಿಯಿಂದ ಇರಲು ಏನು ಮಾಡಬೇಕು ?

ಇದು ಮಹಾಭಾರತದ ರಾಜ ಯಯಾತಿಯ ಕಥೆ. ಆತ ತನ್ನ ಆಡಳಿತದ ಸಮಯದಲ್ಲಿ ಹಲವಾರು ಪ್ರಜಾಹಿತ ಕೆಲಸ ಮಾಡಿದ. ಆತನ ಪುಣ್ಯಕಾರ್ಯದಿಂದ ಇಂದ್ರಲೋಕಕ್ಕೆ ಹೋಗುವ ಅವಕಾಶ ಸಿಕ್ಕಿತು. ಹೀಗೆ...

S1EP- 323 :ಹಿರಿಯರ ಮಾತಿಗೆ ಏಕೆ ಬೆಲೆ ಕೊಡಬೇಕು? ಇಲ್ಲಿ ಕೇಳಿ

ಒಬ್ಬ ರೈತನ ಮನೆಯಲ್ಲಿ ಒಂದು ಹಸು, ಹಂದಿ ಮತ್ತು ಕೋಳಿ ಇತ್ತು. ಹೀಗಿರುವಾಗ ಆತನಿಗೆ ತಿಳಿಯದಂತೆ ಬಂದು ಮನೆ ಸೇರಿಕೊಂಡ ಇಲಿಯೊಂದು ರೈತನ ಮನೆಯಲ್ಲಿನ ತಿಂಡಿ ತಿನಿಸುಗಳನ್ನು ಕದಿಯಲು...

S1EP- 322 :ಏಕಾಗ್ರತೆಯನ್ನು ಸಾಧಿಸುವುದು ಹೇಗೆ ?

ಧ್ಯಾನ ಕಲಿಯಲು ಶ್ರೀ ರಮಣ ಮಹರ್ಷಿಗಳ ಬಳಿ ಒಬ್ಬ ಬಾಲಕ ಬಂದ. ತನಗೆ ಏಕಾಗ್ರತೆಯನ್ನು ಸಾಧಿಸುವುದು ಹೇಗೆ ಎಂದು ಕಲಿಸಿಕೊಡಲು ಕೇಳಿದ. ಆಗ ರಮಣಮಹರ್ಷಿಗಳು ಏನೆಂದರು ಎಂಬ ಸುಂದರ...