S1EP 40 ಕೃಷ್ಣವಾಣಿಯ ತಾತ್ಪರ್ಯ ಕೇಳಲು ಸಿದ್ಧರಾಗಿ | Get ready to listen to Krishnavani

ಪ್ರತಿ ಧರ್ಮಶಾಸ್ತ್ರದಲ್ಲೂ ಮನುಷ್ಯರಲ್ಲಿರೋ ಒಳ್ಳೇದು ಮತ್ತು ಕೆಟ್ಟ ಗುಣಗಳ ವಿವರಣೆ ಬರುತ್ತೆ. ಒಳ್ಳೆ ಗುಣಗಳಿಗೆ ದೈವೀ ಸಂಪತ್ತು ಎಂದರೆ ಕೆಟ್ಟ ಗುಣಗಳನ್ನು ಅಸುರೀ ಸಂಪತ್ತು ಎಂದು ವಿವರಿಸಲಾಗಿದೆ. ಈ ವಿಂಗಡಣೆ ಯಾಕೆ ? ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.

Further reading

S1 EP91 ಬದುಕು ಆಕಸ್ಮಿಕಗಳ ಆಗರ ಅನ್ನೋದಕ್ಕೆ ಈ ಕತೆ ಒಳ್ಳೆ ಉದಾಹರಣೆ, ಕೇಳಿ…| This story is a good example of how life is about accidents, listen…

Alexander Fleming ಅನ್ನೋ bacteriologist ಯಾವುದೋ ಒಂದು ಬ್ಯಾಕ್ಟೀರಿಯಾ ಮೇಲೆ ಸಂಶೋಧನೆ ಕೈಗೊಂಡಿರುತ್ತಾರೆ. ಸುಧೀರ್ಘ ರಜೆ ಮೇಲೆ ತುರ್ತಾಗಿ ತೆರಳುತ್ತಾರೆ. ವಾಪಾಸು ಬಂದಾಗ...

S1 EP90 ಕುರಿ ಮೇಯಿಸುವವನು ಪರಿಚಯಿಸಿದ ಪಾನಿಯಾ | Pania introduced by a shepherd

ಕುರಿ ಮೇಯಿಸುವವನು ಪರಿಚಯಿಸಿದ ಒಂದು ಪಾನಿಯಾ ಇವತ್ತು ಜಗತ್ತಿನಲ್ಲೇ ಅತೀ ಹೆಚ್ಚು ಮಾರಾಟವಾಗುವ ಪಾನಿಯಾ ಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹಾಗಾದ್ರೆ ಯಾವುದು ಆ ಪಾನಿಯಾ...

S1 EP 70 – ಮಂಜಮ್ಮ ಜೋಗತಿ ಕಂಡ ಆಧ್ಯಾತ್ಮ | Manjamma Jogati Kanda Adhyatma

ಅರಿವಿಲ್ಲದೆ ಆಧ್ಯಾತ್ಮವನ್ನು ಮೈಗೂಡಿಸಿಕೊಂಡವರು ಕೆಲವರು. ಅಂತವರಲ್ಲೇ ಒಬ್ಬರ ಬದುಕಿನ ಬಗ್ಗೆ, ಅವರ ಪರಿಕಲ್ಪನೆಯ ಆಧ್ಯಾತ್ಮದ ಬಗ್ಗೆ ನಾವಿಂದು ನಿಮ್ಮ ಮುಂದೆ ತೆರೆದಿಡಲಿದ್ದೇವೆ...

S1 EP 69 ಬದುಕಿನಲ್ಲಿ ಆಧ್ಯಾತ್ಮ ಎಷ್ಟು ಮುಖ್ಯ | How important spirituality is in life

ಮಾತಿನ ಮೂಲಕ ಎಲ್ಲರನ್ನೂ ನಗಿಸುವ ವ್ಯಕ್ತಿ ಬದುಕಿನಲ್ಲಿ ಆಧ್ಯಾತ್ಮದ ಪಾತ್ರ ಏನು ಎಂಬ ವಿಚಾರವನ್ನು ಎಷ್ಟು ಸುಂದರವಾಗಿ ತಿಳಿಸುತ್ತಾರೆ ಕೇಳಿ. ಹಾಗಾದ್ರೆ ಆ ವ್ಯಕ್ತಿ ಯಾರು ? ಇವರ...

S1 EP68 ಆಧ್ಯಾತ್ಮ ಎಂದರೆ ಏನು ? | What is spirituality?

ಆಧ್ಯಾತ್ಮ ಎಂಬ ಪದ ಕೇಳಿದ ತಕ್ಷಣ ಹಾಗಂದ್ರೆ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುತ್ತದೆ. ಹಾಗಾದ್ರೆ ಈ ಆಧ್ಯಾತ್ಮ ಎಂದರೆ ಏನು. ಇದು ಯಾವೆಲ್ಲಾ ಅಂಶಗಳನ್ನು ತನ್ನಲ್ಲಿ...

S1 EP60 ಗೃಹಸ್ಥಾಶ್ರಮ ಮತ್ತು ಜವಾಬ್ದಾರಿ | Household and Responsibility

ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಮಹತ್ವಪೂರ್ಣ ಸಂಸ್ಕಾರ ಅಂದ್ರೆ ಅದು ‘ವಿವಾಹ ಸಂಸ್ಕಾರ’. ಪ್ರತಿಯೊಬ್ಬರೂ ಗೃಹಸ್ಥರಾದಾಗ ತಾವು ಪಾಲಿಸಬೇಕಾದ ಜವಾಬ್ದಾರಿಯ ಕುರಿತು...