ಪಾಂಡವರು ವಿಶಾಖಯೋಪ ಎಂಬ ಅರಣ್ಯದಲ್ಲಿ ವಾಸ ಮಾಡುತ್ತಿದ್ದರು. ಒಂದು ದಿನ ಭೀಮಸೇನ ಅರಣ್ಯಕ್ಕೆ ಹೋದಾಗ ಆತನನ್ನು ಒಂದು ಸರ್ಪ ಸುತ್ತಿಕೊಂಡಿತು. ಅದು ಸಾಮಾನ್ಯವಾದ...
ಇದು ಮಹಾಭಾರತದ ಮನೋಹರ ಕಥಾಮಾಲಿಕೆಯ ನಾಲ್ಕನೇ ಕಥೆ. ಚಂದ್ರ ವಂಶದ ಕಥೆ. ಬ್ರಹಸ್ಪತಿ ಋಷಿಗಳ ಪತ್ನಿ ತಾರೆ ಒಮ್ಮೆ ಚಂದ್ರನಲ್ಲಿಗೆ ಹೋದಳಂತೆ ಆಗ ಚಂದ್ರ ಮತ್ತು ತಾರೆಯ ನಡುವೆ...
ಪರೀಕ್ಷಿತ ಮಹಾರಾಜ ತಕ್ಷಕನಿಂದ ಕಚ್ಚಲ್ಪಟ್ಟು ಉರಿದು ಬೂದಿಯಾಗುವಾಗ ಚಿಕ್ಕ ಬಾಲಕನಾಗಿದ್ದ ಜನಮೇಜಯ ಇದನ್ನು ಕಂಡಿದ್ದ. ಮುಂದೆ ಆತ ರಾಜನಾದ ಮೇಲೆ ತನ್ನ ತಂದೆಯ ಸಾವಿಗೆ...
ಮಹಾಭಾರತದಂತಹ ಮಹಾಕಾವ್ಯ ಬೇರಿಲ್ಲ. ಅದರಲ್ಲಿರೋ ವಿಷಯ ಬೇರೆಲ್ಲೂ ಇಲ್ಲ ಅನ್ನೋ ಮಾತಿದೆ. ಇದು ಧರ್ಮದ ಮಥನ, ಜಯದ ಕಥನ. ಇಂದಿನಿಂದ ಮಹಾಭಾರತದ ಕತೆಗಳನ್ನು ಕೇಳಿ ಡಾ...