ಹತ್ತು ಸಾವಿರ ವರ್ಷಗಳ ರಾಜ್ಯಭಾರದ ನಂತರ ಶ್ರೀರಾಮನ ಅವತಾರ ಸಮಾಪ್ತಿ ಸಮಯ ಸಮೀಪಿಸಿದೆ ಎಂದು ತಿಳಿಸಲು ಕಾಲಪುರುಷ ಆಗಮಿಸಿದ್ದ. ಈ ರಹಸ್ಯ ಭೇಟಿ ವೇಳೆ ಏನು ನಡೆಯಿತು ಎಂಬ...
ಶ್ರೀರಾಮಚಂದ್ರನ ಆಹ್ವಾನದ ಮೇರೆಗೆ ವಾಲ್ಮೀಕಿ ಮಹರ್ಷಿಗಳ ಜೊತೆ ಸೀತೆ, ಮಕ್ಕಳಾದ ಲವ, ಕುಶ ಯಾಗಶಾಲೆಗೆ ಬರುತ್ತಾರೆ. ಅಲ್ಲಿ ಶ್ರೀರಾಮ, ಲಕ್ಷ್ಮಣ, ಮುನಿಶ್ರೇಷ್ಠರಿದ್ದ...
ಗರ್ಧಮ ಪ್ರಜಾಪತಿಗೆ ಇಲಾ ಎಂ ಮಗನಿದ್ದ. ಈತ ಪ್ರಜಾವತ್ಸಲನಾಗಿದ್ದ. ಒಂದು ದಿನ ಬೇಟೆಗಾಗಿ ಕಾಡಿಗೆ ಹೋದ ವೇಳೆ ತನ್ನ ಪರಿವಾರದಿಂದ ದೂರವಾದ ಬಳಿಕ ಏನು ನಡೆಯಿತು ಎಂಬ...
ಕೋಸಲದ ಗಡಿಯಲ್ಲಿ ಕೃಷಿಕನೊಬ್ಬ ಕರ್ತವ್ಯ ಪಾಲನೆ ಮಾಡದೆ ತಪಸ್ಸಿನಲ್ಲಿ ಮಗ್ನನಾಗಿದ್ದಾನೆ ಎಂಬ ಮಾಹಿತಿ ತಿಳಿದ ಶ್ರೀರಾಮ ಪುಷ್ಪಕ ವಿಮಾನ ಏರಿ ಹೊರಡುತ್ತಾನೆ. ಈ ತಪಸ್ವಿ...
ಚಂದ್ರವಂಶದ ನಹುಷಾ ಎಂಬ ರಾಜನ ಮಗ ಯಯಾತಿ. ತ್ರಿಲೋಕ ಸುಂದರಿ ಶರ್ಮಿಷ್ಠೆ ಮತ್ತು ದೇವಯಾನಿ ಯಯಾತಿಯ ಪತ್ನಿಯರು. ಯಯಾತಿಗೆ ಶುಕ್ರಾಚಾರ್ಯರು ಶಾಪ ನೀಡಿದ ಕಥೆಯನ್ನು ಸಂಧ್ಯಾ...
ಅರಣ್ಯದಲ್ಲಿ ಸೀತೆ ಇದ್ದ ವಿಷಯ ತಿಳಿದ ವಾಲ್ಮೀಕಿ ತಮ್ಮ ಆಶ್ರಮಕ್ಕೆ ಕರೆತಂದಿದ್ದರು. ಲಕ್ಷ್ಮಣ ಅಯೋಧ್ಯೆಗೆ ಬಂದ ನಂತರ ಶ್ರೀರಾಮನ ನಡುವೆ ನಡೆದ ಮಾತುಕತೆಯ ಸ್ವಾರಸ್ಯಕರ...