ಪ್ರತಿ ಧರ್ಮಶಾಸ್ತ್ರದಲ್ಲೂ ಮನುಷ್ಯರಲ್ಲಿರೋ ಒಳ್ಳೇದು ಮತ್ತು ಕೆಟ್ಟ ಗುಣಗಳ ವಿವರಣೆ ಬರುತ್ತೆ. ಒಳ್ಳೆ ಗುಣಗಳಿಗೆ ದೈವೀ ಸಂಪತ್ತು ಎಂದರೆ ಕೆಟ್ಟ ಗುಣಗಳನ್ನು ಅಸುರೀ ಸಂಪತ್ತು ಎಂದು...
ಒಂದಿನ ಅವರು ಚಿಕ್ಕಪ್ಪನ ಜತೆಗೂಡಿ ಗಾಳಿಯ ಗನ್ ಬಳಸಿ ಪಕ್ಷಿಯೊಂದನ್ನು ಹೊಡೆದಿದ್ರಂತೆ. ಅದರಲ್ಲಿರೋ ವಿಶಿಷ್ಟ ಗುಣಗಳನ್ನು ಕಂಡು ಪಕ್ಷಿಗಳ ಕುರಿತು ಅಧ್ಯಯನ ಮಾಡಿ ಇಡೀ ವಿಶ್ವ...
ಅತ್ತಂದಿತ್ತ ಓಡುವ ಮನಸಿಗೆ ಸ್ವಲ್ಪ ವಿರಾಮ ನೀಡಿ ಸಮಾಧಾನಪಡಿಸಿ. ಈ ಸಂಚಿಕೆಯಲ್ಲಿ ಪರುಷೋತ್ತಮ ಅಂದ್ರೆ ಭಗವಂತನ ಪ್ರಾಪ್ತಿ ಹೇಗೆ ಸಾಧ್ಯ ಅನ್ನೋದನ್ನ ತಿಳಿದು ರಿಲಾಕ್ಸ್ ಆಗಿ...
ವಿಜ್ಞಾನ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಈಗಂತೂ ಅದಿಲ್ಲದೆ ಬದುಕು ಸಾಧ್ಯವೇ ಇಲ್ಲ ಎಂಬಂತಾಗಿದೆ.ನಮ್ಮ ಬದುಕು ಬದಲಿಸಿದ ವಿಜ್ಞಾನ, ಅದರ ಹಿನ್ನೆಲೆ ಜೊತೆ ಈ ಕ್ಷೇತ್ರಕ್ಕೆ ಭಾರತದ...
ಸಂಸ್ಕೃತ ದೇವ ಭಾಷೆ ಮತ್ತು ಅತ್ಯಂತ ಪ್ರಾಚೀನ ಭಾಷೆಯಾಗಿದೆ. ವೇದಗಳು ಕೂಡ ಇದೇ ಭಾಷೆಯಲ್ಲಿ ರಚಿತವಾಗಿದೆ. ಭಾಷೆಗೆ ಮೂಲವಾಗಿ ಬೇಕಿರುವುದು ವ್ಯಾಕರಣ. ಆ ವ್ಯಾಕರಣದ ಕರ್ತೃವಿನ ಕುರಿತು...
ಅವರು ಎಲ್ಲಾ ಮಿತಿಗಳನ್ನು ಮೀರಿ ಯಾರ ಸಹಾಯವೂ ಇಲ್ಲದೆ ಅತ್ಯುನ್ನತ ಸ್ಥಾನಕ್ಕೇರಿದವರು. ಯಾವುದೇ ರಾಜಕೀಯ ವ್ಯಕ್ತಿಯಾಗಿರಲಿಲ್ಲ ಆದ್ರೆ ಎಲ್ಲಾ ಪಕ್ಷದವರು ಇವರಲ್ಲಿ ಸಲಹೆ...