S3 : EP – 9 : ಮಾಧವಿಯ ಕರುಣಾಜನಕ ಕತೆ | Sad story of Madhavi

Episode 9

Play episode

ಯಯಾತಿ ಪುರುವಿನಿಂದ ಪಡೆದ ಯೌವನವನ್ನು ಮರಳಿಸಿ ತಪಸ್ಸು ಕೈಗೊಂಡು ಸ್ಪರ್ಗಕ್ಕೆ ಹೋದ. ಆದರೆ ತನ್ನ ಅಹಂಕಾರದಿಂದ ಮರಳಿ ಭೂಲೋಕಕ್ಕೆ ಬರಬೇಕಾಯಿತು. ಈ ಸಮಯದಲ್ಲಿ ಮಾಧವಿ ಮಗ ಅಷ್ಟಕನ ಬಳಿ ಯಯಾತಿ ಸಿಕ್ಕ. ಈ ಸಮಯದಲ್ಲಿ ಮಾಧವಿಯ ಕರುಣಾಜನಕ ಕತೆ ಏನು ಎಂಬುದು ತಿಳಿದುಬಂತು. ಹಾಗಾದ್ರೆ ಏನದು ಕತೆ ಎಂಬುವುದನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

More from this show

Episode 30

S3 : EP – 32: ವನವಾಸಕ್ಕೆ ಹೊರಟ ಪಾಂಡು ಪುತ್ರರು | The sons of Pandu who went into exile

ಪಾಂಡು ಪುತ್ರರು ಮೋಸದ ಪಗಡೆ ಆಟದಲ್ಲಿ ಸೋತು ಹನ್ನೆರಡು ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸವನ್ನು ಒಪ್ಪಿಕೊಂಡು ಹಸ್ತಿನಾಪುರ ತೊರೆದು ಹೋಗ್ತಾ ಇರೋ ಹಾಗೆಯೇ ಸಾಲು...

Episode 29

S3 : EP – 30: ದ್ರೌಪದಿ ವಸ್ತ್ರಾಪಹರಣ | The disrobing of Draupadi

ಪಾಂಡವರು ಪಗಡೆಯಾಟದಲ್ಲಿ ಸೋತು ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಯುಧಿಷ್ಠಿರ ದ್ರೌಪದಿಯನ್ನೂ ಪಣಕ್ಕಿಟ್ಟು ಆಟ ಆಡಲು ಹೊರಟ. ಆ ಸಮಯದಲ್ಲಿ ಏನೆನಾಯ್ತು ಎಂಬ ಸುಂದರ ಕಥೆ...

Episode 27

S3 : EP – 28: ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ | Killing of Gaya

ಇದು ಮಹಾಭಾರತದ ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ ಯ ಕಥೆ . ಗಯ ಒಮ್ಮೆ ಆಕಾಶದಲ್ಲಿ ಸಂಚಾರ ಮಾಡುತ್ತಿರುವಾಗ ಕೃಷ್ಣನ ಮೇಲೆ ಉಗುಳಿದನಂತೆ. ಇದರಿಂದ ಕೋಪಗೊಂಡ ಕೃಷ್ಣ...

Episode 25

S3 : EP – 26: ಧರ್ಮ ಮುಖ್ಯವೋ ಅಥವಾ ಶಾರೀರಿಕ ಸುಖ ಭೋಗವೋ ? | Is religion important or physical pleasures?

ನಮ್ಮವರಲ್ಲಿ ಯಾರೊಬ್ಬರೂ ದ್ರೌಪದಿಯ ಜೊತೆ ಏಕಾಂತದಲ್ಲಿ ಇರುವುದನ್ನು ನೋಡಿದರೆ 12 ವರ್ಷ ವನವಾಸ ಮಾಡುತ್ತಾ ಬ್ರಹ್ಮಚರ್ಯ ಆಚರಿಸಬೇಕು ಎಂಬ ಮಾತಿನಂತೆ ಪಂಚ ಪಾಂಡವರು...

Episode 9