ಜಗತ್ತು ಈಗ ಬಹಳ ವೇಗವಾಗಿದೆ.ವೈಯಕ್ತಿಕ ಮತ್ತು ವೃತ್ತಿಪರ ಕೆಲಸಗಳಲ್ಲಿ ಒತ್ತಡವೇ ಹೆಚ್ಚಾಗಿದೆ. Relax ಆಗೋದೇ ಅಪರೂಪವಾಗಿರೋ ಈ ದಿನಗಳಲ್ಲಿ ಇಲ್ಲೊಂದಿಷ್ಟು ಮಾತು ಸಮಾಧಾನದ...
ಯಶಸ್ಸನ್ನು ಬೆನ್ನಟ್ಟಿ ಹೊರಟಾಗ ಅದರ ಆರಂಭ ಕಷ್ಟವಾಗಿರಬಹುದು. ಅದರತ್ತ ಗಮನ ಕೊಡುತ್ತಲೇ ಹೋದರೆ ಕೆಲಸ ಸುಲಭವಾಗುತ್ತೆ. ಸತತ ಪ್ರಯತ್ನ ಅನ್ನೋದು ಹೇಗೆ ಯಶಸ್ಸು ತಂದುಕೊಡುತ್ತೆ...
ಭಗವದ್ಗೀತೆಯನ್ನು ಕೇಳಿದಾಗ ನಾವು ಗೊಂದಲಕ್ಕೆ ಬೀಳೋದು ಸಾಮಾನ್ಯ. ಯಾಕಂದ್ರೆ ಎಲ್ಲಾ ವಿಚಾರಗಳನ್ನು ಕೇವಲ 18 ಅಧ್ಯಾಯಗಳಲ್ಲಿ ಹೇಳಿದ್ದಾನೆ ಭಗವಾನ್ ಶ್ರೀಕೃಷ್ಣ. ಈ ಸಂಚಿಕೆಯಲ್ಲಿ...
ಈ ಜಗತ್ತಿನಲ್ಲಿ ಪ್ರಕೃತಿ ಜನ್ಯಗಳಾದ ತ್ರಿಗುಣಗಳಿಗೆ ಸಂಬಂಧಪಡದ ಜೀವಿಗಳು ಯಾವುದೂ ಇಲ್ಲ ಅಂದ ಶ್ರೀ ಕೃಷ್ಣ ಇಲ್ಲಿಯವೆರೆಗೆ ಜ್ಞಾನ, ಕರ್ಮ, ಕರ್ತಾ, ಕರ್ತ್ರ್, ಬುದ್ಧಿ, ಧೃತಿ...
ಯಶಸ್ಸನ್ನು ಹುಡುಕೋ ದಾರಿಯಲ್ಲಿ ಎಡವಿ ಬಿದ್ದಾಗ ಅಲ್ಲಿ ನಕಾರಾತ್ಮಕ ವಿಚಾರಗಳು ಮನಸ್ಸಿಗೆ ಬರೋದು ಸಹಜ.ಹೀಗಿರುವಾಗ ಕಣ್ಣೆದುರಿಗೇ ಇರುವ ಕೆಲವು ಅವಕಾಶಗಳನ್ನು ನಾವು ಕೈಚೆಲ್ಲಬಹುದು...
ನಾವೊಂದು ನದಿಯಲ್ಲಿರೋವಾಗ ನಮ್ಮ ಗುರಿ ದಡ ಸೇರೋದಾಗಿರುತ್ತೆ. ದಡ ಸೇರೋದು ಕಷ್ಟ ಆದ್ರೆ ಹೋಗೋ ದಿಕ್ಕು ಬದಲಾಯಿಸಬೇಕು ಹೊರತು ದೋಣಿಯನ್ನಲ್ಲ. ಅದೇ ರೀತಿ ಗೆಲುವು ಕೂಡ. ಗೆಲುವಿನ ದಡ...